29/05/2026
ನಮ್ಮ ಬ್ಯಾಂಕಿನ 45ನೇ"ಸ್ವಚ್ಛತಾ ಹೀ ಸೇವಾ" ಶ್ರಮದಾನ ಕಾರ್ಯಕ್ರಮವು ನಮ್ಮ ಉಜಿರೆ ಶಾಖೆಯ ನೇತೃತ್ವದಲ್ಲಿ ದಿನಾಂಕ 31-05-2026ನೇ ಭಾನುವಾರದಂದು ಉಜಿರೆಯ ವಿದ್ಯಾನಗರ, ಕುಂಜರ್ಪ, ಜನಾರ್ಧನ ಸ್ವಾಮಿ ದೇವೆಸ್ಥಾನದ ವಠಾರದ ಪರಿಸರಗಳಲ್ಲಿ ಶ್ರಮದಾನ ಜಾರುಗಲಿದ್ದು, ಸಜ್ಜನ ಬಂಧುಗಳು ಈ ಸಾಮಾಜಿಕ ಕಾರ್ಯದಲ್ಲಿ ಭಾಗವಹಿಸಿ ಸ್ವಚ್ಛ ಪರಿಸರದ ನಿರ್ಮಾಣಕ್ಕೆ ನಮ್ಮೊಂದಿಗೆ ಕೈ ಜೋಡಿಸಿ..... ನಮ್ಮ ಕಸ.... ನಮ್ಮ ಜವಾಬ್ದಾರಿ....ನಮ್ಮ ಪರಿಸರ...ನಮ್ಮೆಲ್ಲರ ಜವಾಬ್ದಾರಿ.... ಧನ್ಯವಾದಗಳು @ vicobankmangaluru