21/01/2019
ನಡೆದಾಡುವ ದೇವರು, ಆಧುನಿಕ ಬಸವಣ್ಣ, ಶತಾಯುಷಿ #ಶ್ರೀ ಶ್ರೀ ಡಾ!! ಶ್ರೀ ಶಿವಕುಮಾರ ಸ್ವಾಮೀಜಿಯವರು ಲಿಂಗೈಕ್ಯರಾಗಿರುವುದರಿಂದ ಸಿರಿಸಂಜೀವಿನಿ ಸಹಕಾರಿಯ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಮತ್ತು ಗೌರವ ಸಮರ್ಪಣೆ ಸಭೆ ಇಂದು ಸಾಯಂಕಾಲ 6:00 ಗಂಟೆಗೆ ಸಹಕಾರಿಯ (ಬ್ಯಾಂಕ್) ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಆದ ಕಾರಣ ತಾವುಗಳು ಆಗಮಿಸಿ ಆ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.