SUCO Bank

SUCO Bank SUCO Souharda Sahakari Bank Ltd., is a leading Co-operative Bank in Karnataka. Manohar Maski. Even today SUCO Bank is a pioneer in Banking sector.

SUCO Bank started in a taluk center of Raichur district; Sindhanur in 1995 as Sindhanur Urban Co-operative Bank under the leadership of Mr. Soon the Bank became popular as SUCO Bank, hence Bank changed its registered name itself to SUCO Bank. The team of SUCO Bank draws the inspiration to start the Bank from the success of Janatha Bazar, Sindhanur. SUCO Bank started in computerized and air conditi

oned environment from day one. Today it may be a common phenomenon in Banking sector but in 1995 it was a drastic step from Team SUCO Bank. In 2001 SUCO Bank became the first Co-operative institution to be registered under SouhardaSahakari Act. Some of the firsts of SUCO Bank:

•First ISO certified Bank in India for whole operation.
•First Bank in Karnataka’s cooperative sector to implement CBS.
•All-are-officers concept introduced for the first time in Karnataka.
•First Bank to introduce PA (performance Allowance) in cooperative sector.
•First cooperative Bank that banned the credit facility to its directors and their relatives in India, since the Bank’s initiation ( now same came as direction from RBI)
•First cooperative bank to ban employment opportunity to its director’s relatives.
•First cooperative Bank to connect to National ATM network (NFS) through its ATM network.
•First cooperative Bank in Karnataka to introduce DBT, Direct Benefit Transfer from the government, like LPG Subsidy
•First cooperative Bank to launch DEBIT CARD
First cooperative Bank Live on IMPS. Mobile based IMMEDIATE PAYMENT SYSTEM.
•First cooperative Bank live in NATIONAL ECS scheme.

ಪರಿಸರ ಎಂದರೆ ಕೇವಲ ಹಸಿರಲ್ಲ, ಅದು ನಮ್ಮ ಅಸ್ತಿತ್ವದ ಜೀವಾಳ. ನಿಸರ್ಗದ ಸಮತೋಲನವನ್ನು ಕಾಪಾಡುವುದು ಪ್ರತಿಯೊಬ್ಬರ ನೈತಿಕ ಜವಾಬ್ದಾರಿ. ಪ್ರಕೃತಿ ...
05/06/2026

ಪರಿಸರ ಎಂದರೆ ಕೇವಲ ಹಸಿರಲ್ಲ, ಅದು ನಮ್ಮ ಅಸ್ತಿತ್ವದ ಜೀವಾಳ. ನಿಸರ್ಗದ ಸಮತೋಲನವನ್ನು ಕಾಪಾಡುವುದು ಪ್ರತಿಯೊಬ್ಬರ ನೈತಿಕ ಜವಾಬ್ದಾರಿ. ಪ್ರಕೃತಿ ಸಂರಕ್ಷಣೆಯ ಸಂಕಲ್ಪದೊಂದಿಗೆ ಸುಸ್ಥಿರ ಭವಿಷ್ಯದತ್ತ ಸಾಗೋಣ.

#ವಿಶ್ವಪರಿಸರದಿನ

ಬಕ್ರೀದ್‌ ಸಂಭ್ರಮವು ಪ್ರತಿಯೊಬ್ಬರ ಬಾಳಿನಲ್ಲೂ ಕರುಣೆ, ಪ್ರೀತಿ-ವಿಶ್ವಾಸ ಮತ್ತು ತ್ಯಾಗದ ಔದಾರ್ಯವನ್ನು ತುಂಬಲಿ. ಗ್ರಾಹಕರ ಆರ್ಥಿಕ ಭವಿಷ್ಯದ ಸು...
28/05/2026

ಬಕ್ರೀದ್‌ ಸಂಭ್ರಮವು ಪ್ರತಿಯೊಬ್ಬರ ಬಾಳಿನಲ್ಲೂ ಕರುಣೆ, ಪ್ರೀತಿ-ವಿಶ್ವಾಸ ಮತ್ತು ತ್ಯಾಗದ ಔದಾರ್ಯವನ್ನು ತುಂಬಲಿ. ಗ್ರಾಹಕರ ಆರ್ಥಿಕ ಭವಿಷ್ಯದ ಸುರಕ್ಷತೆ ಹಾಗೂ ಉನ್ನತಿಗೆ ಸುಕೋ ಬ್ಯಾಂಕ್ ಸದಾ ನಂಬಿಕೆಯ ಆಸರೆಯಾಗಿ ನಿಲ್ಲುತ್ತದೆ. ಈ ಸಂಭ್ರಮದಂದು ಎಲ್ಲರ ಬಾಳಿನಲ್ಲಿ ಸುಖ, ಶಾಂತಿ ಮತ್ತು ಆರ್ಥಿಕ ಸಮೃದ್ಧಿ ನೆಲೆಸಲಿ. ಎಲ್ಲರಿಗೂ ಬಕ್ರೀದ್ ಹಬ್ಬದ ಶುಭಾಶಯಗಳು!

ದೇಶದ ಪ್ರಗತಿಗೆ ಕಾರ್ಮಿಕರೇ ಆಧಾರ. ಇವರ ನಿಷ್ಠೆ, ಕಾಯಕ ಮತ್ತು ಪ್ರಾಮಾಣಿಕ ಶ್ರಮವೇ ದೇಶದ ಅತಿದೊಡ್ಡ ಆಸ್ತಿ. ಸಮಾಜದ ಸರ್ವತೋಮುಖ ಬೆಳವಣಿಗೆಗೆ ಶ್...
01/05/2026

ದೇಶದ ಪ್ರಗತಿಗೆ ಕಾರ್ಮಿಕರೇ ಆಧಾರ. ಇವರ ನಿಷ್ಠೆ, ಕಾಯಕ ಮತ್ತು ಪ್ರಾಮಾಣಿಕ ಶ್ರಮವೇ ದೇಶದ ಅತಿದೊಡ್ಡ ಆಸ್ತಿ. ಸಮಾಜದ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತಿರುವ ಎಲ್ಲಾ ಕಾರ್ಮಿಕರಿಗೂ ವಿಶ್ವ ಕಾರ್ಮಿಕರ ದಿನಾಚರಣೆಯ ಶುಭಾಶಯಗಳು. ಶ್ರಮಿಕರ ಆರ್ಥಿಕ ಭದ್ರತೆಗೆ ಸುಕೋ ಬ್ಯಾಂಕ್ ಸದಾ ಸನ್ನದ್ಧ.

ಕನ್ನಡದ ಅಸ್ಮಿತೆಯಾಗಿ ಮನೆಮನ ಬೆಳಗಿದ ಬಂಗಾರದ ಮನುಷ್ಯ ಡಾ. ರಾಜ್‌ ಕುಮಾರ್ ಅವರ ಜನ್ಮದಿನದ ಸಂಭ್ರಮ. ಯಾವುದೇ ಪಾತ್ರಕ್ಕೂ ಜೀವ ತುಂಬಬಲ್ಲ ಮೇರುನಟ...
24/04/2026

ಕನ್ನಡದ ಅಸ್ಮಿತೆಯಾಗಿ ಮನೆಮನ ಬೆಳಗಿದ ಬಂಗಾರದ ಮನುಷ್ಯ ಡಾ. ರಾಜ್‌ ಕುಮಾರ್ ಅವರ ಜನ್ಮದಿನದ ಸಂಭ್ರಮ. ಯಾವುದೇ ಪಾತ್ರಕ್ಕೂ ಜೀವ ತುಂಬಬಲ್ಲ ಮೇರುನಟನಷ್ಟೇ ಅಲ್ಲದೆ, ತಮ್ಮ ಸುಮಧುರ ಕಂಠಸಿರಿಯ ಮೂಲಕ ಅಜರಾಮರ ಹಾಡುಗಳನ್ನು ನೀಡಿದ ಗಾನಗಂಧರ್ವ. ತಮ್ಮ ಅಭಿನಯದ ಮೂಲಕ ಸಾರಿದ ಮಾನವೀಯ ಮೌಲ್ಯಗಳನ್ನು ಸದಾ ಸ್ಮರಿಸೋಣ.

ಜಾತಿ-ಧರ್ಮಗಳ ಮೀರಿದ ಮಾನವೀಯ ಸಮಾಜಕ್ಕೆ ಮುನ್ನುಡಿ ಬರೆದ, ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವದ ಅಡಿಪಾಯ ಹಾಕಿದ ವಿಶ್ವಗುರು ಬಸವಣ್ಣ. ಕಾಯಕ-ದಾಸ...
20/04/2026

ಜಾತಿ-ಧರ್ಮಗಳ ಮೀರಿದ ಮಾನವೀಯ ಸಮಾಜಕ್ಕೆ ಮುನ್ನುಡಿ ಬರೆದ, ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವದ ಅಡಿಪಾಯ ಹಾಕಿದ ವಿಶ್ವಗುರು ಬಸವಣ್ಣ. ಕಾಯಕ-ದಾಸೋಹದಿಂದ ಸಮಾನತೆಯ ಬೆಳಗು ತಂದ ಇವರ ಹಾದಿ ಸದಾ ಸ್ಮರಣೀಯ. ಬಸವ ಜಯಂತಿಯ ಶುಭಾಶಯಗಳು.

ನಮ್ಮ ಇತಿಹಾಸವೇ ನಮ್ಮ ಹೆಮ್ಮೆಯ ಅಸ್ತಿತ್ವ. ಬಳ್ಳಾರಿ ಜಿಲ್ಲೆಯ ಹಂಪಿ ಕೇವಲ ಕಲ್ಲಿನ ಕಲೆಯಲ್ಲ, ಅದು ಜಗತ್ತೇ ಮೆಚ್ಚಿದ ವಿಶ್ವ ಪಾರಂಪರಿಕ ವೈಭವ. ಇ...
18/04/2026

ನಮ್ಮ ಇತಿಹಾಸವೇ ನಮ್ಮ ಹೆಮ್ಮೆಯ ಅಸ್ತಿತ್ವ. ಬಳ್ಳಾರಿ ಜಿಲ್ಲೆಯ ಹಂಪಿ ಕೇವಲ ಕಲ್ಲಿನ ಕಲೆಯಲ್ಲ, ಅದು ಜಗತ್ತೇ ಮೆಚ್ಚಿದ ವಿಶ್ವ ಪಾರಂಪರಿಕ ವೈಭವ. ಇಂತಹ ಅಮೋಘ ತಾಣಗಳನ್ನು ಗೌರವಿಸುವುದು ಮತ್ತು ಅವುಗಳ ಉಳಿವಿಗಾಗಿ ಶ್ರಮಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ.

ರೈತರ ಮತ್ತು ಸಾಮಾನ್ಯರ ಆರ್ಥಿಕ ಸಬಲೀಕರಣವೇ ನಮ್ಮ ಬ್ಯಾಂಕಿನ ಮುಖ್ಯ ಗುರಿ. ಬಾಬಾಸಾಹೇಬ್ ಅಂಬೇಡ್ಕರ್ ಅವರ ದೂರದೃಷ್ಟಿ ಮತ್ತು ವಿಚಾರಧಾರೆಗಳು ನಮ್...
14/04/2026

ರೈತರ ಮತ್ತು ಸಾಮಾನ್ಯರ ಆರ್ಥಿಕ ಸಬಲೀಕರಣವೇ ನಮ್ಮ ಬ್ಯಾಂಕಿನ ಮುಖ್ಯ ಗುರಿ. ಬಾಬಾಸಾಹೇಬ್ ಅಂಬೇಡ್ಕರ್ ಅವರ ದೂರದೃಷ್ಟಿ ಮತ್ತು ವಿಚಾರಧಾರೆಗಳು ನಮ್ಮೆಲ್ಲರಿಗೂ ಸದಾ ಸ್ಫೂರ್ತಿಯಾಗಿರಲಿ.

ಜೀವನದ ಹಾದಿಯಲ್ಲಿ ಆದರ್ಶಗಳಿರಲಿ, ಆರ್ಥಿಕ ಪಥದಲ್ಲಿ ಪ್ರಗತಿಯಿರಲಿ. ಶ್ರೀರಾಮನ ಆಶೀರ್ವಾದದೊಂದಿಗೆ ಪ್ರತಿಯೊಬ್ಬರ ಬದುಕಿನಲ್ಲೂ ಸುಖ-ಸಮೃದ್ಧಿ ನೆಲ...
27/03/2026

ಜೀವನದ ಹಾದಿಯಲ್ಲಿ ಆದರ್ಶಗಳಿರಲಿ, ಆರ್ಥಿಕ ಪಥದಲ್ಲಿ ಪ್ರಗತಿಯಿರಲಿ. ಶ್ರೀರಾಮನ ಆಶೀರ್ವಾದದೊಂದಿಗೆ ಪ್ರತಿಯೊಬ್ಬರ ಬದುಕಿನಲ್ಲೂ ಸುಖ-ಸಮೃದ್ಧಿ ನೆಲೆಸಲಿ. ಶ್ರೀರಾಮನವಮಿಯ ಹಾರ್ದಿಕ ಶುಭಾಶಯಗಳು

ಸಂಯಮ, ಸೌಹಾರ್ದತೆ ಮತ್ತು ಸಮಾನತೆಯ ಸಂದೇಶ ಸಾರುವ ಪವಿತ್ರ ರಂಜಾನ್ ಎಲ್ಲರಿಗೂ ಶುಭ ತರಲಿ. ಈ ಸಂಭ್ರಮವು ಎಲ್ಲರ ಉಳಿತಾಯ ಮತ್ತು ಹೂಡಿಕೆಗಳಿಗೆ ಹೊಸ...
21/03/2026

ಸಂಯಮ, ಸೌಹಾರ್ದತೆ ಮತ್ತು ಸಮಾನತೆಯ ಸಂದೇಶ ಸಾರುವ ಪವಿತ್ರ ರಂಜಾನ್ ಎಲ್ಲರಿಗೂ ಶುಭ ತರಲಿ. ಈ ಸಂಭ್ರಮವು ಎಲ್ಲರ ಉಳಿತಾಯ ಮತ್ತು ಹೂಡಿಕೆಗಳಿಗೆ ಹೊಸ ಆಯಾಮ ನೀಡಲಿ. ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು

'ಬೇವು-ಬೆಲ್ಲದ ಸಮ್ಮಿಲನವೇ ಜೀವನ' ಎಂಬ ತತ್ವದೊಂದಿಗೆ ಹೊಸ ಹರುಷವನ್ನು ತರುವ ಯುಗಾದಿ ಹಬ್ಬವು, ಎಲ್ಲರ ಬಾಳಲ್ಲಿ ಹೊಸ ಜೀವನೋತ್ಸಾಹವನ್ನು ತುಂಬಲಿ....
19/03/2026

'ಬೇವು-ಬೆಲ್ಲದ ಸಮ್ಮಿಲನವೇ ಜೀವನ' ಎಂಬ ತತ್ವದೊಂದಿಗೆ ಹೊಸ ಹರುಷವನ್ನು ತರುವ ಯುಗಾದಿ ಹಬ್ಬವು, ಎಲ್ಲರ ಬಾಳಲ್ಲಿ ಹೊಸ ಜೀವನೋತ್ಸಾಹವನ್ನು ತುಂಬಲಿ. ಈ ನವ ಸಂವತ್ಸರದ ಸಂಭ್ರಮದಲ್ಲಿ ಎಲ್ಲರ ಬದುಕು ಆರ್ಥಿಕ ಸಮೃದ್ಧಿಯಿಂದ ಕೂಡಿರಲಿ. ಎಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.

Address

Moka Road
Ballari
583105

Opening Hours

Monday 10:30am - 7:30pm
Tuesday 10:30am - 7:30pm
Wednesday 10:30am - 7:30pm
Thursday 10:30am - 7:30pm
Friday 10:30am - 7:30pm
Saturday 10:30am - 7:30pm

Telephone

+918392254104

Alerts

Be the first to know and let us send you an email when SUCO Bank posts news and promotions. Your email address will not be used for any other purpose, and you can unsubscribe at any time.

Contact The Business

Send a message to SUCO Bank:

Share