23/12/2023
ನಮ್ಮ ಆತ್ಮೀಯರು ನನ್ನ ಕಿರಿಯ ಸಹೋದರ ನಂತೆಯೆ ಇದ್ದ ನಮ್ಮ ಅಳ್ನಾವರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಶ್ರೀ ಬಸವರಾಜ ತೇಗೂರ ಅಕಾಲಿಕವಾಗಿ ಅನಾರೋಗ್ಯದಿಂದ ನಿಧನರಾದ ವಿಷಯ ತಿಳಿದು ತುಂಬಾ ಆಘಾತವಾಯಿತು. ಪರಮಾತ್ಮ ನು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಹಾಗೂ ಅವರ ಕುಟುಂಬದ ಎಲ್ಲರಿಗೂ ಈ ಅಕಾಲಿಕ ದುಃಖ ಭರಿಸುವ ಶಕ್ತಿಯನ್ನು ನೀಡಲಿ. ಅವರಿಗೆ ನಮ್ಮ ಭಾವ ಪೂರ್ಣ ಶ್ರದ್ಧಾಂಜಲಿ. ಎಮ್ ಸಿ ಹಿರೇಮಠ ಹಾಗೂ ಪರಿವಾರ ಆಳನಾವರ 🙏🙏